Connect with us

Vidyarthi Mitra Kiran

ವಿದ್ಯಾರ್ಥಿ ಮಿತ್ರ ಕಿರಣ್ ಮೂಲತಃ ನಾಡಪ್ರಭು ಕೆಂಪೇಗೌಡರ ಮಾಗಡಿಯವರು.ಇವರು ವಿದ್ಯಾರ್ಥಿಗಳ ಒಳಿತಿಗಾಗಿ ಏಕರೂಪ ಸಮಾನ ಶಿಕ್ಷಣದ ಹೋರಾಟದಿಂದ, ಕಾವೇರಿ, ಮಹದಾಯಿ ಹೋರಾಟದವರೆಗೂ ಭಾಗವಹಿಸಿ ತಮ್ಮ ಹೋರಾಟದ ಪ್ರಕ್ರಿಯೆಯಲ್ಲಿ ತಮ್ಮದೇ ಆದ ವಿಶಿಷ್ಟಛಾಪನ್ನು ಮೂಡಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಇವರು, ಖಾಸಗಿ ಕಂಪನಿಯ ‌ನೌಕರನಾಗಿ, ಹಾಗೆಯೇ ಮಾಗಡಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಅತಿಥಿ ಬೋಧಕರಾಗಿ ಕೆಲವು ವರ್ಷಗಳ ಕಾಲಕಾರ್ಯನಿರ್ವಹಿಸಿದ್ದಾರೆ. ನಂತರ ಸಾಮಾಜಿಕ ಬದಲಾವಣೆಗಾಗಿ ಹರಸಿ,ಮಾಧ್ಯಮ‌ಲೋಕಕ್ಕೆ ಬಂದು ಟಿವಿ1 ಸಂಸ್ಥೆಯಲ್ಲಿ ವರದಿಗಾರನಾಗಿ ಕೆಲಸ ಮಾಡಿ, ನಂತರ ಮಾದ್ಯಮ ಲೋಕದ ದಿಗ್ಗಜರನ್ನೊಳಗೊಂಡ 'ಫಸ್ಟ್ ನ್ಯೂಸ್ ಕನ್ನಡ' ಸುದ್ದಿವಾಹಿನಿಯಲ್ಲಿ ವರದಿಗಾರನಾಗಿ‌ ಕಾರ್ಯನಿರ್ವಹಣೆ ಮಾಡುತ್ತಾ, ಇಂದು ನಿಮ್ಮ ಮುಂದೆ ಬರಹಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. E-Mail:rockeyravi.mn@gmail.com Twitter : vidyarthimitrakiran, Mobile:8867199937

Stories By Vidyarthi Mitra Kiran